ಸಣ್ಣ ಕಥೆಗಳು
ಕಣ್ಣು ತೆರೆಸಿದ ರಾಜಕುಮಾರಿ – Kannu Teresida Rajakumari
ಅಜ್ಞಾತ ತಂದೆಯ ಮುಖ ನೋಡಿದಳು ಶೈಲ. ಶ್ರೀನಿವಾಸರಾಯರು “ಏನೋಮ್ಮ…. ನಾನು ಬದುಕಿ ಇರೋತನಕ ಗೌರವ-ಮರ್ಯಾದೆಯಿಂದ ತಲೆ ಎಳ್ಕೊಂಡು ತಿರುಗಾಡೋ ಹಾಗೆ ನೀನು ಬದುಕು…. ಮಾನ-ಮರ್ಯಾದೆಗೆ ಅಂಜಿ ಬದುಕಿದೋನು ನಾನು… ನನ್ನ ಕಣ್ಣೆದುರಿಗೇನೆ ನನ್ನ ಮನೆತನದ ಗೌರವ ಬೀದಿಪಾಲಾಗೋದು ಬೇಡ…” ಎಂದು...
ಬಾತ್ ರೂಮಿನಲ್ಲಿ ಸರಸ-MS Narasimha Murthy
ಪರಿವಿಡಿ ಕೈ ಕೊಡುವ ಕೊಡೆ ಪ್ರಚಾರ ವ್ಯೆಖರಿ ಕಾರ್ಯವಾಸಿ ರೇಜರ್ ಯಾರಿಗೆ (ನ) ಸ್ತ್ರೀ ಸ್ವಾತಂತ್ರ್ಯ ಮರ್ಹತಿ ಉಡುಗೊರೆಗಳು ವರಾಹ ವ್ಯವಹಾರ ಜಟೆಯ ಗುಟ್ಟು ನಿರುದ್ಮೋಗ ಒಂದು ಕೇಜಿ ಸೀಟು ದೋಭಿರಾಮಾಯಣ ನನ್ನವಳು ಮೂತಿ೯ಸ್ ಟೈಪಿಸ್ಟ್ ಸಿಂಗಾರಮ್ಮನ ವಠಾರ
ನಿರ್ವಾಣ – Nirvana
ನಿರ್ವಾಣ ಕಥಾ ಸಂಕಲನ `ಡಾ. ಪಾಟೀಲ ಪುಟ್ಟಪ್ಪ ಕಥಾ ಪುರಸ್ಕಾರ’-2010 ಹಸ್ತಪ್ರತಿಗಳ ಸ್ಪರ್ಧೆಯಲ್ಲಿ ತೀರ್ಪುಗಾರರ ಮೆಚ್ಚುಗೆ, ಹಾಗೂ ಕನ್ನಡ ಸಾಹಿತ್ಯ ಪರಿಷತ್ನಿಂದ ವಾಸುದೇವಾಚಾರ್ಯ ದತ್ತಿ ಪ್ರಶಸ್ತಿ (2011) ಪಡೆದ ಕೃತಿ ಕುಮಾರ ಬೇಂದ್ರೆ ನಾನು, ನನ್ನ ಕತೆಗಳು ಮತ್ತು ನಿರ್ವಾಣದ...
ಬೇಟೆ – Bete
ಅಂತರಂಗ ಬೇಟೆ- ಮಾಂಸಾಹಾರಿ ಪ್ರಾಣಿಗಳು ತಮ್ಮ ಹೊಟ್ಟೆ ಹಸಿದಾಗ ಹೊಂಚು ಹಾಕಿ, ಬಲಿಪಶುವಿನ ಮೇಲೆರಗಿ ಕಚ್ಚಿ ತಿನ್ನುವ ಒಂದು ಅನಿವಾರ್ಯ ವಾಸ್ತವ. ಬೇಟೆ- ಬಿತ್ತಿ-ಬೆಳೆದು-ಬೇಯಿಸಿ ತಿನ್ನುವ ಜಾಣ್ಮೆ ಗೊತ್ತಿಲ್ಲದ ಶಿಲಾಯುಗದ ಮನುಷ್ಯನೂ ಕೂಡ ಕಲ್ಲು...
ಮಾದಪ್ಪನ ಸಾವು – Madappana Saavu
ಕತೆಗಾರನ ಮಾತು ಎದೆಯಲ್ಲಿ ಅಚ್ಚು ಮೂಡುವ, ಕಾಡುವ ಅನುಭವದ ಪ್ರಾಮಾಣಿಕ ತಿರುಳುಗಳನ್ನ ಒಂದು ಆಶಯದ ಮೂಲಕ ಹೇಳಿಕೊಳ್ಳಲು, ಅವುಗಳ ಹಲವು ಮಗ್ಗಲು, ಬಣ್ಣ, ರೂಪಗಳನ್ನು ತೆರೆದಿಟ್ಟು ನೋಡಲು ಆಪ್ತವಾಗುವ ಕಥೆ-ಕಥಾಲೋಕ ನನ್ನ ಬರೆಣಿಗೆಗೆ ಸೆಳೆದು ಕೊಂಡಿವೆ… ಬರೆದಷ್ಟೂ ಇನ್ನೂ ಬರೆಯಬೇಕೆಂಬ...
ಕನ್ನಡಿ – Kannadi
ಕನ್ನಡಿಯೊಳಗಿನ ಗಂಟು… ಕನ್ನಡಿ ಗಾಯ ಮುಖಾಮುಖಿ ಎಲ್ಲೆಲ್ಲಿಂದಲೋ ಬಂದವರು ಮತ್ತು ಏನೇನೋ ಆದವರು ಅರ್ಥ ಈ ಕಥೆಗಳಿಗೇಕೆ ಆದಿ ಅಂತ್ಯಗಳಿಲ್ಲ? ಕ್ರೌರ್ಯ ಉಗಮ ಹುತ್ತ ಮೂಡಲ ಸೀಮೆಯ ಮುಸ್ಸಂಜೆ ಸೊಲ್ಲು ಪ್ರಿಯ ಓದುಗರೇ, ಇದು ನನ್ನ ಐದನೆಯ ಕಥಾಸಂಕಲನ. ವಿಮರ್ಶೆಯ...
ಚಿನ್ನಿ ದಾಂಡು (ಹದಿಮೂರು ಪ್ರೇಮಕಥೆಗಳು) – Chinni Dandu
“ಆ ದೇವರೆ ಬರೆದ ಮೊದಲ ನುಡಿ ‘ಪ್ರೇಮ, ಪ್ರೇಮ’; ಪ್ರೇಮವೆಂಬ ಹೊನ್ನುಡಿ…” ಬದುಕಿನಲ್ಲಿ ನಡೆಯುವ ಎಲ್ಲ ಆಗುಹೋಗುಗಳ ಮೂಲದಲ್ಲಿಯೂಒಂದೋ ಪ್ರೇಮದ ಇರುವಿಕೆ ಅಥವಾ ಇಲ್ಲದಿರುವಿಕೆ ಇರುತ್ತದೆ. ಇದೇ ಬದುಕಿನ ಪ್ರತಿಬಿಂಬವೆನಿಸುವ ಸಾಹಿತ್ಯಜಗತ್ತಿನಲ್ಲಿ ಬಹುತೇಕ ಇಂದು ಪ್ರೀತಿ-ಪ್ರೇಮದ ಬಗೆಗಿನ ಬರಹಗಳನ್ನು...